ನೀ ಮನಸು ಮಾಡೆನ್ನ

ನೀ ಮನಸು ಮಾಡೆನ್ನ
ಕ್ಷಮಿಸೋ ದೇವಾ
ಅರಿತೋ ಅರಿಯದಲೋ
ತಪ್ಪಮಾಡ್ಡಿದ್ದರೆ ನಾನು|
ಸಕಲರ ರಕ್ಷಕ ಆರಕ್ಷಕ
ಮೂಜಗದೊಡೆಯನೇ
ಪಾಲಿಸೋ ಎನ್ನ ನೀನು||

ವಿದ್ಯೆ ವಿಜ್ಞಾನ ಅರಿಯೇ ನಾನು
ತರ್ಕ ವಿತರ್ಕಗಳ ತಿಳಿಯೇ ನಾನು|
ಅಂಕ ಸಂಖ್ಯಾದಿ ವಿವರಗಳ
ಬರೆಯಲು ಬಾರದವ ನಾನು
ತಿಳಿದಿರುವುದೊಂದೆ ನಿನ್ನಾ….
ಕಣ್ಣಮುಚ್ಚಿ ನಂಬುವುದು||

ಪಾಪ ಕರ್ಮವ ತಿಳಿಯೆ ನಾನು
ಪುಣ್ಯಫಲವನು ಅರಿಯೆ ನಾನು|
ಜೀವನ ಹೇಗೆ ನಡೆವುದೋ
ಹಾಗೆ ನಡೆದು ಬಂದೆ ನಾನು|
ಅಂಧನಿಗೆ ಊರುಗೋಲು ಆಸರೆಯಂತೆ
ಕರುವು ಆಕಳ ಅನುಸರಿಸುವಂತೆ
ನಿನ್ನ ನಂಬಿ ಎಲ್ಲವನು ಕಂಡೆ ನಾನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಬಾರಿ ಮುಗುಳು ನಗೆ
Next post ಕೋರಿಕೆ ಮನಕ್ಕೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys